ಖಾಜಾ ಬಂದಾನವಾಜ ವಿವಿ : ವೃದ್ಧಾಶ್ರಮಕ್ಕೆ ಆಹಾರ ವಿತರಣೆ

0
14

ಕಲಬುರಗಿ: ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ ನಿಕಾಯದ ವಿದ್ಯಾರ್ಥಿಗಳು 74ನೆಯ ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಮ್ಮದಿ ಕೇಂದ್ರಕ್ಕೆ ಇಂದು ಭೇಟಿ ನೀಡಿದರು.

ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕಾರದ ಮುಜಾಹಿದ್ ಇರಫಾನ್ ರವರ ಮಾರ್ಗದರ್ಶನದಲ್ಲಿ ಸುಮಾರು 25 ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ಆಹಾರ ಸಾಮಗ್ರಿ ಹಾಗೂ ಹಣ್ಣುಗಳನ್ನು ವಿತರಿಸಿದರಲ್ಲದೇ ನೆಮ್ಮದಿ ಕೇಂದ್ರದ ಅವರಣವನ್ನು ಸ್ವಚ್ಛಗೊಳಿಸಿದರು.

Contact Your\'s Advertisement; 9902492681

ವೃದ್ಧಶ್ರಮದಲ್ಲಿರುವ ಹಿರಿಯರ ಜೊತೆ ಸಮಾಲೋಚಿಸಿ ಅವರಿಗೆ ಸಾಂತ್ವನ ನೀಡಿದರು. ನೆಮ್ಮದಿ ಕೇಂದ್ರದ ವ್ಯವಸ್ಥಾಪಕರಾದ ಆನಂದರಾಜ ಅವರಿಂದ ಮಾಹಿತಿ ಪಡೆದರು.

ಪಾಲು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here