ಕಲಬುರಗಿ: ಸೆರಾಕೇರ್ ಉಚಿತ ಥೆರಪಿ ಕೇಂದ್ರದಲ್ಲಿ ಗುರುವಾರ ಬೆಳಿಗ್ಗೆ ಗಣರಾಜ್ಯೋತ್ಸವ ಆಚರಿಸಲಾಯಿತು.
ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿಸಲಾಯಿತು. ಕೇಂದ್ರದ ವ್ಯವಸ್ಥಾಪಕ ರಮೇಶ್, ದಯಾನಂದ, ರೋಹಿತ, ಲಕ್ಷ್ಮಿ, ಸುಷ್ನಾ, ಪವಿತ್ರ, ಗುಲ್ಜಾರ್, ಸವಿತಾ, ರಶ್ಮೀತಾ, ಶೋಭಾರಾಣಿ, ಸುಧಾರಾಣಿ ಸೇರಿದಂತೆ ಅಪ್ಪ, ಅಮ್ಮಂದಿರು ಇದ್ದರು.