ಲಿಂಗಾಯತ ಮಹಾ ಅಧಿವೇಶನ ಕಚೇರಿ ಉದ್ಘಾಟನೆ

0
22

ಕಲಬುರಗಿ: ನಗರದ ಹೃದಯ ಭಾಗದಲ್ಲಿರು ಬಸವ ಮಂಟಪದಲ್ಲಿ ಪ್ರಥಮರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಕಛೇರಿಯನ್ನು ಡಾ. ವಿಲಾಸವತಿ ಖೂಬಾ ತಾಯಿಯವರು ಉದ್ಘಾಟಿಸಿದರು.

ಅವರು ಮಾತನಾಡಿ “ಇದೆ ಮಾರ್ಚ 4 ಮತ್ತು 5 ರಂದು ಬಸವಾದಿ ಶರಣರಕಾಯಕ ಭೂಮಿ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರಥಮರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಆಯೋಜನೆಗೆ ಸಂಬಂಧಪಟ್ಟ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲು ಈ ಕಛೆರಿಯನ್ನು ಪ್ರಾರಂಬಿಸಲಾಗಿದೆ. ಅಧಿವೇಶನದ ಯಶಸ್ವಿ ಆಯೋಜನೆಗಾಗಿ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳ ಸದಸ್ಯರು ಮತ್ತು ಲಿಂಗಾಯತ ಸಮಾಜದ ಬಾಂದವರು ಪ್ರತಿನಿತ್ಯತಪ್ಪದೆ ಈ ಕಛೇರಿಗೆ ಬಂದುತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು. ಎಲ್ಲರೂತನು ಮನ ಧನದಿಂದ ಈ ಅಧಿವೇಶನದ ಯಶಸ್ಸಿಗೆ ದುಡಿಯಬೇಕೆಂದು” ಹೇಳಿದರು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿಜಾಗತಿಕ ಲಿಂಗಾಯತ ಮಹಾಸಭಾದಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿಗಳಾದ ಆರ್. ಜಿ. ಶೆಟಗಾರ್, ರವಿಂದ್ರ ಶಹಾಬಾದಿ, ಸಂಗಮೇಶ ಗುಬ್ಬೆವಾಡ, ಶಿವಕುಮಾರ ಬಿದರಿ, ಧನರಾಜ ತಾಂಬೊಳೆ, ರವಿ ಸಜ್ಜನ, ಶಶಿಕಾಂತ ಪಸಾರ, ಹಣಮಂತ್ರಾವ ಪಾಟಿಲ್‍ಕುಸನೂರ, ಅಡ್ವೋಕೆಟ್ ಕೆ. ಎ, ಎಸ್. ಎಲ್. ಪಾಟಿಲ್, ಶಿವಶರಣಪ್ಪ ದೆಗಾಂವ, ಜಗದೀಶ ಪಾಟಿಲ್, ಮುರಗೇಂದ್ರ ಚಿಂಚೊಳಿ, ಕಾಂತಾ, ಸಿದ್ರಾಮ ಯಳವಂತಗಿ, ಅಶೋಕ ಗೂಳಿ, ಬಸವರಾಜ ಮರಬದ, ಬಸವರಾಜ ಧೂಳಾಗುಂಡಿ, ಮಲ್ಲಿಕಾರ್ಜುನ ವಡ್ಡನಕೆರಿ, ಮಹಾಂತೇಶ, ಅಯ್ಯಣ್ಣ ನಂದಿ, ಸತಿಶ ಸಜ್ಜನ, ಗುರಬಸಪ್ಪ ಪಾಟಿಲ್, ಸಿದ್ರಾಮಪ್ಪ ಲದ್ದೆ, ಶಿವಶರಣಪ್ಪ ಚಿಗೋಣಿ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here