ಶಾಸಕ ಬಸವರಾಜ ಮತ್ತಿಮೂಡ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

0
7

ಕಲಬುರಗಿ : ತಾಲೂಕಿನ ನಂದೂರ (ಕೆ) ಗ್ರಾಮದಲ್ಲಿ 32.ಲಕ್ಷ ರೂ ವೆಚ್ಚದ್  ಶ್ರೀ ವೀರಭದ್ರೇಶ್ವರ ಮಠ ಅಭಿವೃದ್ಧಿ ಕಾಮಗಾರಿ, ಸಂಸಕೃತಿಕ ಭವನ ಮತ್ತು ಜಿಮ್ ಬಿಲ್ಡಿಂಗ್ ನಿರ್ಮಾಣದ ಕಾಮಗಾರಿಯನ್ನು ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು.

ಮರುಳ ಸಿದ್ದಯ್ಯಸ್ವಾಮಿ, ಅಶೋಕ ಹೊನ್ನಳ್ಳಿ, ಪ್ರಕಾಶ ಗೌಳಿ, ನಾಗಣ್ಣ ಶೇರಿಕಾರ, ಸಂಗಮೇಶ ನಾಗನಳ್ಳಿ, ಬಸವರಾಜ ಪಾಟೀಲ್, ಸಂಗಮೇಶ ವಾಲಿ, ವಿನೋದ ಪಾಟೀಲ್ ಪ್ರಭು ರಾವೂರ, ರೇವಣಯ್ಯ ಮಠಪತಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here