ಮಾತೋಶ್ರೀ ತಾರಬಾಯಿ ಬಳಲಕರ್ ಗೆ ಅಭಿನಂದನಾ ಸಮಾರಂಭ

0
6

ಕಲಬುರಗಿ: ನಗರದ ಕನ್ನಡ ಭವನದಲ್ಲಿ ರವಿ ವರ್ಮಾ ಕಲಾ ಸಹಿತ್ಯ ಸಂಸ್ಕøತಿಕ ಸೇವಾ ಸಂಸ್ಥೆ (ರಿ) ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಇವರು ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಪುರಸ್ಕೃತ ಮಾತೋಶ್ರೀ ತಾರಬಾಯಿ ಬಳಲಕರ್ ಅವರಿಗೆ ಅಭಿನಂದನಾ ಸಮಾರಂಭ ಜರುಗಿರು.

ಸ್ವಾಮಿರಾವ ಕುಲಕರ್ಣಿ,  ಪೂಜ್ಯ ಭಂತ್ಯ ಸಂಘನಂದ, ಶ್ರೀ ಮಹೇಶ್ವರ ಸ್ವಾಮಿಗಳು, ಜಗಯ್ಯಸ್ವಾಮಿ, ರವಿ ವರ್ಮಾ ಕಲಾ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಬಿ, ಎಂ.ಬಿ. ನಿಂಗಪ್ಪ, ಡಾ. ರಮೇಶ ಲಂಡನಕರ್, ವಿಜಯಕುಮಾರ ತೆಗಲತಿಪ್ಪಿ, ಸಾಯಬಣ್ಣಾ ಹೋಳ್ಕರ್, ಶಿವರಾಯ ದೊಡ್ಡಮನಿ, ಕಂಟೆಪ್ಪ ಬಿಳಾಲ, ಗೀತಾ ಭರಣಿ, ಎಚ್.ಎಸ್. ಬರಗಲಿ, ಮರೆಪ್ಪ ತಳಕೇರಿ, ಹಣಮಂತ ತಳಕೇರಿ, ಚಂದಮ್ಮ ಬೆಳಾಲ, ಜಗದೇವಿ, ರೇಖಾ ಬಿ,  ಬಸವರಾಜ ಬಿಲಕರ್, ಶರಣು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here