ಶ್ರೀ ರಾಮ ಭುಜಂಗ ಪ್ರಯಾತ ಸ್ತೋತ್ರ ಸಮರ್ಪಣೆ

0
10

ಕಲಬುರಗಿ: ನಗರದ ಬಿದ್ದಾಪೂರ ಕಾಲೊನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ವೇದಾಂತ ಭಾರತೀ ಶಾಖೆ ವತಿಯಿಂದ  ಮೈಸೂರಿನ ಯಡೆತೊರೆ ಯೋಗಾನಂದೇಶ್ವರ ಸರಸ್ವತಿಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಅವರ ಸಮ್ಮುಖದಲ್ಲಿ ಶ್ರೀ ರಾಮ ಭುಜಂಗ ಪ್ರಯಾತ  ಸ್ತೋತ್ರ ಸಮರ್ಪಣೆ ಕಾರ್ಯಕ್ರಮ  ಹಮ್ಮಿಕೊಳ್ಳಲಾಯಿತು.

ನಾಗೇಶ ಮೋಹರೀರ, ಚಂದ್ರಕಾಂತ ಕುಲಕರ್ಣಿ ನಾಗೂರ, ಸದಾನಂದ ಮೋಗೇಕರ್, ಕಿಶೋರ ಕುಲಕರ್ಣಿ ಗೂಳನೂರ, ನಾನಾಸಾಬ ಇಜೇರಿ, ರಾಮರಾವ ಕುಲಕರ್ಣಿ ಹಲಕೋಡ, ಆನಂದ ಆಲಮೇಲಕರ್, ಪಾಂಡುರಂಗ ಮೋಹರೀರ, ಪ್ರಕಾಶ ಕುಲಕರ್ಣಿ ಸರಡಗಿ, ಶಾರದಾಂಬಾ ಭಜನಾಮಂಡಳಿ ಬಿದ್ದಾಪೂರ ಕಾಲೊನಿ, ಕಾಶಿ ಕಮಲ ಭಜಾನಾ ಮಂಡಳಿ, ಉಮಾ ಮಹೇಶ್ವರ ಸ್ತೋತ್ರ ಮಂಡಳಿ ಹಾಗೂ ಕಾಲೊನಿಯ ನೂರಾರು ಜನ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here