ಶ್ರೀ ರೇಣುಕಾಚಾರ್ಯ ಜಯಂತೋತ್ಸವ; ಸಮಿತಿ ಅಧ್ಯಕ್ಷರಾಗಿ ಪ್ಯಾಟಿಮನಿ ಆಯ್ಕೆ

0
103

ಕಲಬರುಗಿ ಜಿಲ್ಲಾ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ ಸಮಿತಿ-2023ರ ಅಧ್ಯಕ್ಷರರಾಗಿ ಯುವ ಮುಖಂಡರಾದ ಡಾ ಅಣವೀರಯ್ಯ ಪ್ಯಾಟಿಮನಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಕಲಬರುಗಿ ಜಿಲ್ಲೆಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ ಅತ್ಯಂತ ಸಂಭ್ರಮ ಮತ್ತು ಅದ್ದೂರಿಯಾಗಿ ಆಚರಿಸುವ ದಿಸೆಯಲ್ಲಿ ನಿನ್ನೆ ಜರುಗಿದ ಪೂರ್ವಭಾವಿ ಸಭೆಯಲ್ಲಿ  ಸೇರಿದ ವೀರಶೈವ ಲಿಂಗಾಯತ ಮತ್ತು ಜಂಗಮ ಸಮಾಜ ಸೇರಿದಂತೆ ಸಮಸ್ತ ಭಾಂಧವರು ಸೇರಿಕೊಂಡು ಪ್ಯಾಟಿಮನಿ ಅವರನ್ನು ಆಯ್ಕೆಯನ್ನು ಸಮಸ್ತ ಸಮಾಜ ಭಾಂಧವರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದು ಸಂಪೂರ್ಣ ಬೆಂಬಲ ಮತ್ತು ನೀಡಲಾಗುವುದು ಎಂದು ಘೋಷಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here