ನೀರು ಶುದ್ಧೀಕರಣಕ್ಕೆ ಒತ್ತಾಯಿಸಿ ಮನವಿ

0
16

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣ ಗೌಡರ ಸಾರಥ್ಯದ ವತಿಯಿಂದ ಜಿಲ್ಲೆಯ ನಗರ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಜಿ ಹೊಸಮನಿ ಅವರ ನೇತೃತ್ವದಲ್ಲಿ ನಗರದ ವಾರ್ಡ್ ನಂಬರ್ 46 ರಲ್ಲಿ ಬರುವ ನೆಹರು ಕಾಲೋನಿಯಲ್ಲಿ ಸುಮಾರು 60-70 ಮನೆಗಳಲ್ಲಿ ನೀರಿನ ಹೊಸ ಪೈಪ್ ಲೈನ್ ಇರುವುದಿಲ್ಲ ಇದರ ಬಗ್ಗೆ ಜನರಲ್ ಮ್ಯಾನೇಜರ್ ಎಲ್ ಆಂಡ್ ಟಿ ಕನಸ್ಟ್ರಕ್ಷನ್ ಕಂ (24ಇಂಟು7 ವಾಟರ್ ಬೋರ್ಡ ಅಧಿಕಾರಿಗಳಿಗೆ ನೀರು ಶುದ್ಧೀಕರಣ ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಆನಂದ ದೊಡ್ಡಮನಿ, ಸಂತೋಷ್ ಸ್ಯಾಮ್ ಮಹಿಳೆಯರು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here