ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ

0
36

ಕಲಬುರಗಿ: ಮಹಾಗಾಂವ ಕ್ರಾಸ್‍ನಲ್ಲಿ  ಜನತಾದಳ ಜಾತ್ಯಾತೀತ  ಗ್ರಾಮೀಣ ಮೀಸಲು ವಿಧಾನಸಭೆ ಮತಕ್ಷೇತ್ರದ ಪಕ್ಷದ ಕಾರ್ಯಾಲಯವನ್ನು ಪಕ್ಷದ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ ಅವರು ಉದ್ಘಾಟಿಸಿದರು.

ಪಕ್ಷದ ಹಿರಿಯ ಉಪಾಧ್ಯಕ್ಷ ಹಾಗೂ ಗ್ರಾಮೀಣ ಮೀಸಲು ವಿಧಾನ ಸಭೆ ಮತಕ್ಷೇತ್ರದ ಪಕ್ಷದ ಪ್ರಬಲ ಆಕಾಂಕ್ಷೀಯಾದ ಹಣಮಂತರಾವ ಎನ್. ಸನಗುಂದಿಕರ,  ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಾ. ಸಿದ್ಧಣ್ಣ ಎಸ್. ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ ಜಾಫರ ಹುಸೇನ, ಶಂಕರ ಕಟ್ಟಸಂಗಾವಿ, ಭವಾನಿಕುಮಾರ ವಳಕೇರಿ, ದೇವೆಗೌಡ ತೆಲ್ಲೂರ, ವಿಷ್ಣು ಸನಗುಂದಿಕರ, ಸುನೀಲ ಗಾಜರೆ, ಸುಮಿತ್ ನಾಗನಳ್ಳಿ, ಕಪೀಲದೇವ, ವಲಸನಕುಮಾರ, ನರಸಯ್ಯ ಗುತ್ತೇದಾರ, ಶರಣು ಹೊಸಮನಿ, ಸನತ, ಸಂಜು ಮಡಕಿ, ಗುರು ಅಂಗಪ್ಪ ಗೌರ, ಗಂಗಾದರ ಪಾಂಚಾಳ  ಹಾಗೂ ಸಾವಿರಾರು ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here