ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ನಿಮಿತ್ತ ಅನ್ನಸಂತರ್ಪಣೆ

0
38

ಕಲಬುರಗಿ: ನಗರದ ರಾಜಾಪೂರ ಹತ್ತಿರದಲ್ಲಿರುವ ಬೀರಲಿಂಗೇಶ್ವರ ವಸತಿ ನಿಲಯದಲ್ಲಿ ಕರ್ನಾಟಕ ಪ್ರಾದೇಶ ಕುರುಬರ ಸಂಘ ಹಾಗೂ ಜಿಲ್ಲಾ ಕುರುಬ ಗೊಂಡ ನೌಕರರ ಸಂಘದ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ 72ನೇ ಜನ್ಮದಿನದ ಪ್ರಯುಕ್ತ ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ನೌಕರರ ಸಂಘದ  ಅಧ್ಯಕ್ಷ ಜಗದೇವಪ್ಪ ಮುಗಟಾ, ಕುರುಬರ ಸಂಘದ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ, ನಾಗೇಂದ್ರ ಪೂಜಾರಿ, ಕಾಶಿನಾಥ ಮರತೂರ, ಸಂತೋಷ ಪೂಜಾರಿ, ರಮೇಶ ಕಂಡಿಕಾರ, ಭೀಮು ಭಾಸಗಿ, ಸಚೀನ ಕೊಳ್ಳೂರ, ಪರಮೇಶ್ವರ ಆಲಗೂಡ, ಪ್ರಕಾಶ ಕದನಳ್ಳಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here