ಶ್ರಾವಣ ಸೋಮವಾರದ ನಿಮಿತ್ತ ಶರಣನೆಡೆಗೆ ಹರಿದು ಬಂದ ಜನಸಾಗರ

0
51

ಕಲಬುರಗಿ; ಶ್ರಾವಣ ಸೋಮವಾರದ ಅಂಗವಾಗಿ ಇಂದು ನಗರದ ಆರಾಧ್ಯ ದೈವ ಮಹಾ ದಾಸೋಹಿ ಶರಣಬಸವೇಶ್ವರ ದೇವಸ್ಥಾನಕ್ಕೆ ಜನಸಾಗರ ಹರಿದು ಬಂದಿತು.

ಬೆಳಗ್ಗೆಯಿಂದಲೇ ಶುಚಿರ್ಭುರಾಗಿ ಭಕ್ತಿ, ಭಾವದಿಂದ ಇಲ್ಲಿಗೆ ಆಗಮಿಸಿದ ಭಕ್ತಾದಿಗಳು ಶರಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Contact Your\'s Advertisement; 9902492681

ಜಿಲ್ಲೆಯ ವಿವಿಧೆಡೆಗಳಿಂದ ಪಾದಯಾತ್ರೆ, ಭಜನಾ ಮಂಡಳಿಯ ಸಮೂಹ ಆಗಮಿಸಿ ತಮ್ಮ ಭಕ್ತಿ, ಭಾವ ಸಮರ್ಪಿಸಿದರು.

ಹೀಗಾಗಿ ದೇವಸ್ಥಾನದ ಆವರಣದಲ್ಲಿ ಇಂದು ಭಕ್ತ ಸಾಗರವೇ ಹರಿದು ಬಂದಂತೆ ಕಾಣಿಸುತ್ತಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here