ಆಯಾತಪ್ಪಿ ಬಿದ್ದಿದ ನವಿಲಗೆ ಚಿಕಿತ್ಸೆ ನೀಡಿ ಪಕ್ಷಿ ಪ್ರೇಮ ಮೆರೆದ ನಿವಾಸಿ

0
144

ಚಿಂಚೋಳಿ: ತಾಲ್ಲೂಕಿನ ಕನಕಪೂರ ಗ್ರಾಮದಲ್ಲಿ ಶ್ರೀಧರ್ ವಗ್ಗಿ ಇವರ ತಮ್ಮ ಹೊಲಕ್ಕೆ ತೆರಳುವ ಸಮಯದಲ್ಲಿ ಪಕ್ಷಿಯೊಂದು  ರಸ್ತೆಯಲ್ಲಿ ಆಯಾತಪ್ಪಿ ಬಿದ್ದಿರುವುದನ್ನು ಕಂಡು ಪ್ರಥಮ ಚಿಕಿತ್ಸೆನೀಡುವ ಮೂಲಕ ಪಕ್ಷಿಯ ಜೀವ ರಕ್ಷಿ ಪಕ್ಷಿ ಪ್ರೇಮ ಮೆರೆದರು.

ಶ್ರೀಧರ್ ಅವರು ಇಂದು ಬೆಳಿಗ್ಗೆ ತಮ್ಮ ಹೊಲಕ್ಕೆ ಹೊಗುವ ಸಂದರ್ಭದಲ್ಲಿ ನವಿಲು ಪಕ್ಷಿ ರಸ್ತೆಯಲ್ಲಿ ಸುಸ್ತಾಗಿ ಬಿದ್ದಿರುವುದನ್ನು ಕಂಡು  ನವಿಲು ತನ್ನ  ಮನೆಗೆ ತಂದು ಅದಕ್ಕೆ, ಮೊಸರು ಮತ್ತು ನೀರು ಕುಡಿಸಿ, ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದರು.

Contact Your\'s Advertisement; 9902492681

ನಂತರ ಅರಣ್ಯ ಅಧಿಕಾರಿಗಳಾದ ತುಕ್ಕಪ್ಪ ಇವರಿಗೆ ಕರೆ ಮಾಡಿ ವಿಷಯ  ತಿಳಿಸಿ, ನಂತರ ಬಂದ  ಅರಣ್ಯ ಅಧಿಕಾರಿಗಳು ನವಿಲು ತಮ್ಮ ಕಾರ್ಯಲಯಕ್ಕೆ ಉಪಿಸುವ ಮೂಲಕ ಅರಣ್ಯಧಿಕಾರಿಗಳು ಶ್ರೀಧರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀಧರ ಅವರ ಪಕ್ಷಿ ಪ್ರೇಮ ಕಂಡು ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ಯಲ್ಲಾಲಿಂಗ ದಂಡಿನ್ ಚಿಮ್ಮಾಇದಲ್ಲಾಯಿ.ಅಭಿಶೇಕ ಕನಕಾಪೂರ.ನಾಗೇಶ ಗುತ್ತೆದಾರ. ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here