ವಲ್ಲಭಭಾಯ್ ಪಟೇಲ್ ಮೂರ್ತಿಗೆ ಸ್ವಾಗತ ಪೂಜೆ

0
13

ಕಲಬುರಗಿ: ಬಸವಕಲ್ಯಾಣ ತಾಲೂಕು ಗೊರಟ  ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಾರಕದಲ್ಲಿ  ಸರ್ದಾರ್ ವಲ್ಲಭಭಾಯ್ ಪಟೇಲ್ ಮೂರ್ತಿಯನ್ನು  ಪ್ರತಿಷ್ಠಾಪಿಸಲಾಗಿದೆ ಈ ಮೂರ್ತಿಯನ್ನು  ನಗರದ ರಾಮ ಮಂದಿರ್ ಸರ್ಕಲ್ ಹತ್ತಿರ ಸ್ವಾಗತ ಹಾಗೂ  ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕ.ಕ.ಪ್ರ.ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮಹಾದೇವ ಬೇಳಮಗಿ, ಶಿವಕಾಂತ ಮಹಾಜನ, ಉಮೇಶ ಪಾಟೀಲ,   ಶಿವಯೋಗಿ ನಾಗನಹಳ್ಳಿ, ವಿದ್ಯಾಸಾಗರ್ ಶಾಬಾದಿ, ಅವಿನಾಶ್ ಕುಲಕರ್ಣಿ, ಶಂಭುಲಿಂಗ ಬಳಬಟ್ಟಿ, ರಾಮು ಗುಮ್ಮಟ, ಮಲ್ಲು ಉದನೂರ, ಶ್ರೀನಿವಾಸ್ ದೆಸಾಯಿ, ಬಾಬುರಾವ ಹಾಗರಗುಂಡಗಿ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here