ಬಿಜೆಪಿ ಟಿಕೆಟ್ ಗೆ ಅನೀಲ ಬುಸಾರೆ ಮನವಿ

0
21

ಕಲಬುರಗಿ: ಬಿಜೆಪಿನಿಂದ ಬಸವಕಲ್ಯಾಣ ಟಿಕೆಟ್ ನಿಡುವಂತೆ ಒತ್ತಾಯಿಸಿ ಬಿದರನ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಅನೀಲ ಬುಸಾರೆ ಅವರು ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಮನವಿ ಸಲ್ಲಿಸಿದರು. ರಾಜು ಬುಸಲೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here