ಅಂಬೇಡ್ಕರ ಜಯಂತ್ಯೋತ್ಸವ ಸಮಿತಿಗೆ ಆಯುಷ್ಮಾನ ದಿನೇಶ ಎನ್.ದೊಡ್ಡಮನಿ ನೇಮಕ

0
23

ಕಲಬುರಗಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾಸಾಹೇಬ್ ಡಾ.ಬಿ ಆರ್ ಅಂಬೇಡ್ಕರ ರವರ 132 ನೇ ಕಲಬುರಗಿ ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಆಯುಷ್ಮಾನ ದಿನೇಶ ಎನ್.ದೊಡ್ಡಮನಿ ರವರು ಬಾಬಾಸಾಹೇಬ್ ಡಾ.ಬಿ ಆರ್ ಅಂಬೇಡ್ಕರ ಪುತ್ಥಳಿ ಮತ್ತು ವಿಶ್ವಗುರು ಬಸವಣ್ಣಾ ಹಾಗೂ ಬಾಬು ಜಗಜೀವನರಾಮ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷರಾದ ಡಾ.ವಿಠ್ಠಲ ದೊಡ್ಡಮನಿ, ಗಣೇಶ ವಳಕೇರಿ, ವಿಶಾಲ ನವರಂಗ, ದಿಗಂಬರ ಬೆಳಮಗಿ, ದೇವಿಂದ್ರ ಸಿನ್ನೂರ, ಎಸ್ ಎಸ್ ತವಡೆ, ವಿಶಾಲ ಧರ್ಗಿ, ಅವಿನಾಶ ಗಾಯಕವಾಡ, ಶ್ರೀನಿವಾಸ ಲಾಖೆ, ಸುರೇಶ ಬಡಿಗೇರ, ಪ್ರಕಾಶ ಕಪನೂರ, ಕಾರ್ಯದ್ಯಕ್ಷ ರಾಜು ಸಂಕಾ, ಸಂತೋಷ ಮೇಲ್ಮನಿ, ಮಂಜುನಾಥ ನಾಲವಾರಕರ್, ಅಶೋಕ ಕಪನೂರ, ರುಕ್ಮೇಶ ಭಂಢಾರಿ, ಅವಿನಾಶ ಕೋಳ್ಳೂರ, ವಾಸು ವಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here