Monday, July 15, 2024
ಮನೆಬಿಸಿ ಬಿಸಿ ಸುದ್ದಿಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ದೇವಕಿ ನಾರಾಯಣಗೆ ಮನವಿ

ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ದೇವಕಿ ನಾರಾಯಣಗೆ ಮನವಿ

ರಾವೂರ; ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ AIDYO ಯುವಜನ ಸಂಘಟನೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ AIDYO ಯುವಜನ ಸಂಘಟನೆಯ ವಾಡಿ ಕಾರ್ಯದರ್ಶಿಯಾದ ಗೌತಮ್ ಪರತೂರಕರ್ ಸದಸ್ಯರಾದ ದತ್ತಾತ್ರೇಯ ಹುಡೆಕರ್. ಗ್ರಾಮಸ್ಥರಾದ ಮೊಹಮ್ಮದ್ ಸಾಬ್ ದಿಗ್ಗಾಂವ, ನಾಗೇಶ್ ಪವಾರ್, ಅಸ್ಲಾಂ ಮದರಿ, ಮೌಲಾಸಾಬ ದಿಗ್ಗಾಂವ, ರಜನಿಕಾಂತ್ ಸಾಗನೂರ, ಸಿರಾಜ್ ಕಮರವಾಡಿ, ಇಬ್ರಾಹಿಂ ಆಂದೋಲಾ, ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular