ಈ ಸ್ಟ್ಯಾಂಪ್ ಕಚೇರಿ ಉದ್ಘಾಟನೆ

0
30

ಕಲಬುರಗಿ; ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಕೀಲರ ಸಹಾರ್ದ ಸಹಕಾರಿ ಸಂಘದ ಈ ಸ್ಟ್ಯಾಂಪ್ ಕಚೇರಿಯನ್ನು ಸಂಘದ ಅಧ್ಯಕ್ಷ ಅಂಬಾರಾಯ ಈ.ಪಟ್ಟಣಕರ್ ಉದ್ಘಾಟಿಸಿದರು.

ಉಪಾಧ್ಯಕ್ಷ  ವಿಶ್ವರಾಧ್ಯ ಇಜೇರಿ, ರಾಜಕುಮಾರ ಕಡಗಂಚಿ, ರಮೇಶ ಕಾಡಾಳೆ, ಹಣಮಂತ ಭಾವಿಕಟ್ಟಿ, ದೇವನಾಥ ಮಾಳಗಿ, ಹುಲಿಗೆಪ್ಪ ಕನಕಗಿರಿ, ಸಂತೋಷಕುಮಾರ ಮರಡಿ, ಸುರೇಶ ಕುಲಕರ್ಣಿ, ಅಶೋಕ ಬೇನೂರ, ಶಿವಲಿಂಗ ಪಡಶೆಟ್ಟಿ, ವಿಯಜಲಕ್ಷ್ಮೀ ಯರಗೋಳ, ಶಿವಕುಮಾರ ಬೆಳಕೇರಿ, ಮಹದ ಖಾದರಖಾನ್, ಪತ್ರುಬೀ, ಸಿಓ ಅಶ್ವಿನಿ ಎಂ ಹಾಗೂ ಅಪ್ಪಾರ ಸಂಖ್ಯೆಯ ಸೇರು ಸದಸ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here