ಡಾ. ಅಂಬೇಡ್ಕರ ಭವನ ನಿರ್ಮಾಣಕ್ಕೆ ಅಡಿಗಲ್ಲು

0
16

ಮಾದನಹಿಪ್ಪರಗಿ: ಇಲ್ಲಿಗೆ ಸಮೀಪದ ಖೇಡಉಮರಗಾ ಗ್ರಾಮದಲ್ಲಿ ಬುಧವಾರದಂದು ಡಾ. ಅಂಬೇಡ್ಕರ ಭವನ ಮತ್ತು ಸಿದ್ದಲಿಂಗ ಸ್ವಾಮಿಗಳ ಗುಂಪಾ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಗುದ್ದಲಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಬದವರಾಜ ಸಾಣಕ್, ವಿಠಲರಾವ ಪಾಟೀಲ ಮಲ್ಲಿನಾಥ ಗಂಟೆ, ಸಂಗಮೇಶ ರುದ್ದೆವಾಡಿ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here