ಕಲಬುರಗಿ: ಕಾಂಗ್ರೆಸ್ ನಾಯಕ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರು 2023ನೇ ಚುನಾವಣೆಯಲ್ಲಿ ಗೆದ್ದು ಬರಲೆಂದು ನಗರದ ಕೋರಂಟಿ ಹನುಮಾನ್ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ ಭೀಮು ಅಟ್ಟೂರ್ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಹುಲ್ ಗುಬ್ಬಿ, ಸಾಯಿ ಜಮಾದಾರ್,ಕಾರ್ತಿಕ್ ಹೊಸಮನಿ,ದೀಪಕ್ ಚೋಲ , ಪ್ರವೀಣ್ ಮೇಳಕುಂದಿ, ವೀರೇಶ್ ಕಾಬಾ, ಸಿದ್ದು ಹಿರೇಮಠ್, ದೀಪಕ್ ಕಿಣಗಿ ಇದ್ದರು.