ಕಲಬುರಗಿ: ಬಿಜೆಪಿ ಯುವ ಮುಖಂಡ ಹಾಗೂ ಸಮಾಜ ಸೇವಕ ಗಜಾನಂದ ದೇಶಪಾಂಡೆ ಇವರು ನಗರದ ಸರಕಾರಿ ಅಂಧ ಬಾಲಕರ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ಧಾಜಿ ಪಾಟೀಲ್, ಮುಖಂಡರಾದ ಮಹೇಶ ಚೌವ್ಹಾಣ, ವಿನೋದ ಪಾಟೀಲ್, ಗುಂಡು ವಾರದ, ಕಿರಣ, ಅರುಣ ಪಾಟೀಲ್, ನಾಗ ರೆಡ್ಡಿ, ಸಂಜು ಭಾಸಗಿ, ಶರಣು, ಮೇಘರಾಜ್, ಸಾಯಿಬಣ್ಣ ಸೇರಿದಂತೆ ನೂರಾರು ಯುವಕರು ಇದ್ದರು.