ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಬಸವಪಟ್ಟಣ ಗ್ರಾ.ಪಂಗೆ ಕವಿತಾ, ಶರಣಗೌಡ ಬುಕ್ಕಾ ಅವಿರೋಧ ಆಯ್ಕೆ ಮೂಲಕ emedialine - August 6, 2023 0 9 Facebook Twitter Pinterest WhatsApp ಕಲಬುರಗಿ: ತಾಲ್ಲೂಕಿನ ಬಸವಪಟ್ಟಣ ಗ್ರಾಮ ಪಂಚಾಯತ್ 2 ನೇ ಅವದಿಯ ನೂತನ ಅವಿರೋಧವಾಗಿ ಅಧ್ಯಕ್ಷರಾಗಿ ಕವಿತಾ ಮಹೇಶ ಸೀತಾಳೆ ಹಾಗೂ ಉಪಾಧ್ಯಕ್ಷರಾಗಿ ಶರಣಗೌಡ ಬುಕ್ಕಾ ಅವರನ್ನು ಆಯ್ಕೆಮಾಡಲಾಯಿತು. ಗುರು ಹಿರಿಯರು ಹಾಗೂ ಗ್ರಾಮ ಪಂಚಾಯತ್ ನಾಲ್ಕು ಹಳ್ಳಿಯ ಗ್ರಾಮ ಪಂಚಾಯತ್ ಸದಸ್ಯರು ಇದ್ದರು.