ವಾಡಿ: ಪಟ್ಟಣ ಸಮೀಪದ ರಾವೂರ-ಶಹಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಚರಿಸುತ್ತಿದ್ದ ರಾವೂರಿನ ಶ್ರೀಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ಲಕ್ಷ್ಮೀಕಾಂತ ಶಿವುಕುಮಾರ ಮಲಕಂಡಿ, ತನ್ನಲ್ಲಿದ್ದ ಸಣ್ಣ ಕ್ಯಾಮೆರಾ ಮೋಬಾಯಿಲ್ನಿಂದ ಸೂರ್ಯಾಸ್ತದ ನಯನಮನೋಹರ ದೃಶ್ಯಗಳನ್ನು ಸೆರೆಹಿಡಿದ ಅದ್ಭುತ ಚಿತ್ರಗಳು.