ಚಿಂಚೋಳಿ: ಕಾವೇರಿ ನೀರು ತಮಿಳು ನಾಡಿಗೆ ಬಿಡದಂತೆ ರಕ್ತದಲ್ಲಿ ಕರವೇ ಪತ್ರ

0
67

ಚಿಂಚೋಳಿ: ಕರ್ನಾಟಕ ರಕ್ಷಣಾ ವೇದಿಕೆ ಚಿಂಚೋಳಿ ತಾಲೂಕು ವತಿ ಇಂದ ಕಾವೇರಿ ನೀರು ತಮಿಳು ನಾಡಿಗೆ ಬಿಡದಂತೆ ರಕ್ತದಲ್ಲಿ ಘೋಷಣಾ ಫಲಕ ಬರೆದು ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.

ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಸಚಿನ್ ಚವಾಣ್ ತಾಲೂಕು ಪದಾಧಿಕಾರಿಗಳು ಹೀರಾ ಪವಾರ್, ಲೀಂಬಾಜಿ ಚವಾಣ್,ಅರುಣ್ ರಾಠೋಡ್,ವಿಕ್ರಮ್ ಚವಾಣ್, ಕುಮಾರ ರಾಠೋಡ್,ಆಕಾಶ ರಾಠೋಡ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು*

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here