ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಆಯುಧ ಪೂಜೆ

0
24

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ದಸರಾ ಹಬ್ಬದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಪೂಜ್ಯ ಉಪ ಮಹಾಪೌರರಾದ ಶಿವಾನಂದ ಪಿಸ್ತಿ, ಪಾಲಿಕೆ ಸದಸ್ಯರಾದ ಮಹಾನಗರ ಪಾಲಿಕೆ ಸದಸ್ಯರಾರ ವೀರಣ್ಣ ಹೋನ್ನಳ್ಳಿ, ಜಗದೀಶ ಗತ್ತೇದಾರ, ಚನ್ನು ಲಿಂಗನವಾಡಿ, ಸುನೀಲ ಮಚ್ಚಟ್ಟಿ, ದಿಗಂಬರ ಮಾಗಣಗೇರಿ, ಮಲ್ಲು ಉದನೂರ, ರವಿ ಹಾಗರಗಿ, ಮಂಜು ಕಳಸಕರ, ಸಚಿನ್ ಕಡಗಂಚಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here