ಸುರಪುರ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ನಗರದ ವಿವಿಧ ಹಿಂದುಪರ ಹೋರಾಟಗಾರರು ಸನ್ಮಾನಿಸಿ ಗೌರವಿಸಿದ್ದಾರೆ.
ಬೆಂಗಳೂರಿನ ಜಗನ್ನಾಥ ಭವನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿ.ವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಹಿಂದುಪರ ಹೋರಾಟಗಾರರಾದ ಚಂದ್ರಶೇಖರ ಗೋಗಿ,ಬಸವ ಶಾಸ್ತ್ರೀ ಕೋನಾಳ,ಶರಣು ನಾಯಕ ದಿವಳಗುಡ್ಡ,ವಿಶ್ವನಾಥ ಮಡಿವಾಳ,ಮೌನೇಶ ಶಾಂತಪುರ,ಚನ್ನಯ್ಯ ಕೋನಾಳ ಭಾಗವಹಿಸಿ ಸನ್ಮಾನಿಸಿ ಅಭಿನಂದಿಸಿದ್ದಾರೆ.