ಡಾ. ಅಂಬೇಡ್ಕರ್ ಕಾಲೇಜಿನಲ್ಲಿ ಮಾರುತಿರಾವ್ ಮಾಲೆಗೆ ಶೃದ್ಧಾಂಜಲಿ

0
29

ಕಲಬುರಗಿ: ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಮಾರುತಿರಾವ್ ಮಾಲೆ ಯವರ ನಿಧನದ ಪ್ರಯುಕ್ತ ನಗರದ ಡಾ. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮತ್ತು ಸ್ನಾತಕೋತ್ತರ ಕೇಂದ್ರದಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.

ಪ್ರಾಚಾರ್ಯ ಡಾ. ವಿಜಯಕುಮಾರ, ಸಿದ್ದಪ್ಪ ಎಂ. ಕಾಂತಾ, ಡಾ. ನಿರ್ಮಿಲಾ ಸಿರಗಾಪುರ, ಡಾ. ಗಾಂಧೀಜಿ ಮೋಳಕೆರೆ, ಡಾ. ಹರ್ಷವರ್ಧನ, ಡಾ. ವಸಂತ ನಾಶಿ, ರಮೇಶ ಜಾಬನೂರ, ಡೇವಿಡ್, ಸಂಜೀವಕುಮಾರ, ಶೃತಿ, ನೀಲಮ್ಮ ಪಾಟೀಲ್, ಅರುಣಕುಮಾರ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here