ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ವೀರಣ್ಣ ಯಾರಿಯಿಂದ ಕಮಲದ ಹೂ ನೀಡಿ ಪ್ರಧಾನಿಗೆ ಗೌರವ ಮೂಲಕ emedialine - January 19, 2024 0 31 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವಾಡಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಅವರು ಮೋದಿ ಅವರಿಗೆ ಕಮಲದ ಹೂ ನೀಡಿ ಗೌರವಿಸುವ ಮೂಲಕ ಗಮನ ಸೆಳೆದರು.