ಕಲಬುರಗಿ: ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಸ್ಥೆಯ ವತಿಯಿಂದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರು ಸಮಾಜ ಸಂಘಟನೆಯ ಚತುರ ದಿ.ವಿಠಲ ಹೇರೂರ ಜೀ ಅವರ 72 ನೇ ಜಯಂತಿಯನ್ನು ಆಚರಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಡಾ.ಬಿ.ಪಿ.ಬುಳ್ಳಾ, ಕಾರ್ಯಾಧ್ಯಕ್ಷ ಸೈಬಣ್ಣ ವಡಗೇರಿ, ಉಪಾಧ್ಯಕ್ಷ ರಾಮಲಿಂಗ ನಾಟೀಕಾರ, ಸದಸ್ಯರಾದ ಧರ್ಮರಾಜ ಜವಳಿ, ಡಾ.ರಾಘವೇಂದ್ರ ಗುಡಗುಂಟಿ, ಅಂಬಣ್ಣಾ ಜಮಾದಾರ, ಸಿಬ್ಬಂದಿ ವರ್ಗದವರಾದ ಕು.ಆರತಿ ವಡಗೇರಿ, ಚನ್ನಮ್ಮಾ ಆಳಂದ, ಶೃತಿ ಪೂಜಾರಿ, ಪ್ರಭಾವತಿ ಹಾಗೂ ರಾಜು ಸೋನ್ನ ಇದ್ದರು.