ಕಲಬುರಗಿ: ಕರ್ನಾಟಕ ಸಂಘಟನಾ ವೇದಿಕೆ ಹಾಗೂ ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕøತಿಕ ನೃತ್ಯ ಸಂಘದ ವತಿಯಿಂದ ಹಾಗೂ ಗುರು ಬಂಡಿ ಅವರ ನೇತೃತ್ವದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಜನ್ಮದಿನದ ಪ್ರಯುಕ್ತ ನಗರದ ಸಿದ್ದಾರ್ಥ ಮೂಕ ಮತ್ತು ಕಿವುಡ ವಸತಿ ಶಾಲೆ ನೋಟು ಬುಕ್ ಪೆನ್ನು ಹಾಗೂ ಕೇಕ್ ಕತ್ತರಿಸಿ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಗರ್ ಬಾವಿ, ಸಿದ್ದು ಕೇಣಿ, ಪ್ರದೀಪ್, ಓಂಕಾರ್, ಸಚಿನ್ ಕೋರವಾರ್ ಉಪಸ್ಥಿತರಿದ್ದರು.