ಕಲಬುರಗಿ: ವಿದ್ಯಾನಗರ ಶ್ರೀ ಮಲ್ಲಿಕಾರ್ಜನತರುಣ ಸಂಘ 26ನೆ ವಾರ್ಷಿಕೊತ್ಸವ ಹಾಗೂ ಗಣೇಶ ಉತ್ಸವ 2024 ರ ನಿಮಿತ್ತ ಹಮ್ಮಿಕೋಂಡ ಸಂಸ್ಕ್ರುತಿಕ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗ ವಹಿಸಿ ವಿಜೆತರಾದರಾಜವಿಕಾ ಪ್ರøಮೆರಿ ಸ್ಕೋಲಿನ 25 ಮಕ್ಕಳಿಗೆ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸಂಜೆಯ ಸಿಂಗ ಅವರು ಪ್ರಶಸ್ತಿ ಪತ್ರ ವಿತರಿಸಿದರು.
ತರುಣ ಸಂಘÀzಅದ್ಯಕ್ಷ ಶಿವರಾಜ ಅಂಡಗಿ, ಉಪಾದ್ಯಕ್ಷ ವಿರೇಶ ನಾಗಶೆಟ್ಟಿ , ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶಿಲ್ಪಾ ಕೊಟೆ , ಗುರುಗಳಾದ ರಾಜೇಶ್ವರಿ ಪಾಟೀಲ , ನಸಿಮಾ , ಜಿಯಾ ಮತ್ತು ಮಕ್ಕಳು ಉಪಸ್ಥಿತÀರಿದ್ದರು.