Tuesday, July 16, 2024
ಮನೆಬಿಸಿ ಬಿಸಿ ಸುದ್ದಿಮೀಸಲಾತಿ ಹೆಚ್ಚಿಸಲು ಕಲ್ಶಾಣ ಕರ್ನಾಟಕ ಜಾಗ್ರತಿ ವೇದಿಕೆಯಿಂದ ಮನವಿ

ಮೀಸಲಾತಿ ಹೆಚ್ಚಿಸಲು ಕಲ್ಶಾಣ ಕರ್ನಾಟಕ ಜಾಗ್ರತಿ ವೇದಿಕೆಯಿಂದ ಮನವಿ

ಕಲಬುರಗಿ: ನಗರದ ಎಸ್ ಎಂ ಪಂಡಿತ ರಂಗ ಮಂದಿರದಲ್ಲಿ ನಡೆಸಿದ ವಿಭಾಗ ಮಟ್ಟದ ಪ.ಜಾತಿ, ಪ.ಪಂಗಡದ ಸಮಾಲೋಚನಾ ಸಭೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿ ಹೆಚ್ಚಿಸಲು ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಆಯೋಗದ ಮುಂದೆ ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಶಾಧ್ಶಕ್ಷ ಗುರಣ್ಣ ಐನಾಪುರ, ಯುವ ಮುಖಂಡರಾದ ಪ್ರಕಾಶ್ ಔರಾದಕರ್, ಜಿಲ್ಲಾದ್ಯಕ್ಷ ಮಲ್ಲಿಕಾರ್ಜುನ ಕೆರಮಗಿ, ಶಿವಶಂಕರˌ ಶ್ರೀಕುಮಾರ್ ಕಟ್ಟಿಮನಿ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular