ಕೊರೋನಾ ತಡೆಗೆ ಜನರು ಮನೆಯಿಂದ ಹೊರ ಬರದಂತೆ ಜಾಗೃತಿ

0
40

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಸಂಘಟನೆಗಳ ಮುಖಂಡರಾದ ವೆಂಕಟೇಶ ಬೇಟೆಗಾರ, ಶಿವಮೋನಯ್ಯ ನಾಯಕ, ಅಂಬ್ಲಯ್ಯ ಬೇಟೆಗಾರ ಮತ್ತಿತರರು ಗ್ರಾಮದಲ್ಲಿ ಡಂಗುರ ಸಾರಿಸುವ ಮೂಲಕ ಕೊರೊನಾ ಹರಡದಂತೆ ತಡೆಯಲು ಜನರು ಮನೆಯಿಂದ ಹೊರ ಬರದಂತೆ ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here