ಕೊರೊನಾ ಜಾಗೃತಿಗಾಗಿ ಲಾಠಿ ಹಿಡಿದು ರೋಡಿಗಿಳಿದ ತಹಸೀಲ್ದಾರ್

0
204

ಸುರಪುರ: ಕೊರೊನಾ ವೈರಸ್ ಭೀತಿಯನ್ನು ತಿಳಿದೂ ಜನ ರಸ್ತೆಗಳಗೆ ಬರುವುದನ್ನು ನಿರ್ಬಂಧಿಸಲು ಸ್ವತಃ ತಹಸೀಲ್ದಾರ ನಿಂಗಣ್ಣ ಬಿರಾದಾರ ಲಾಠಿ ಹಿಡಿದು ರೋಡಿಗಿಳಿದು ಜನರನ್ನು ಚದುರಿಸಿದರು.

ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಜನರು ಬೇಕಾಬಿಟ್ಟಿ ಓಡುಡುತ್ತಿರುವುದನ್ನು ಕಂಡ ತಹಸೀಲ್ದಾರರು ಲಾಠಿ ಹಿಡಿದು ಜನರನ್ನು ಓಡಿಸದರು,ನಂತರ ಕೆಲ ಯುವಕರನ್ನು ಕರೆದು ಯಾರೂ ಮನೆಯಿಂದ ಹೊರ ಬರದಂತೆ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ವಿಎ ಪ್ರದೀಪ ನಾಲ್ವಡೆ,ಭೀಮು ಯಾದವ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here