ನಿವೃತ್ತ ಉಪನ್ಯಾಸಕ ಸೋಮಯಾಜಿ ಸಿಎಂ ನಿಧಿಗೆ 50 ಸಾವಿರ ದೇಣಿಗೆ

0
33

ಶಹಾಬಾದ: ನಗರದ ನಿವೃತ್ತ ಉಪನ್ಯಾಸಕ ಡಾ.ಶಂಕರ ಸೋಮಯಾಜಿ ಅವರು ಮುಖ್ಯಮಂತ್ರಿಗಳ ಕರೋನಾ ಪರಿಹಾರ ನಿಧಿಗೆ ೫೦ ಸಾವಿರ ರೂ. ದೇಣಿಗೆ ಚೆಕ್‌ನ್ನು ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here