ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ನಿವೃತ್ತ ಉಪನ್ಯಾಸಕ ಸೋಮಯಾಜಿ ಸಿಎಂ ನಿಧಿಗೆ 50 ಸಾವಿರ ದೇಣಿಗೆ ಮೂಲಕ emedialine - April 4, 2020 0 32 Facebook Twitter Pinterest WhatsApp ಶಹಾಬಾದ: ನಗರದ ನಿವೃತ್ತ ಉಪನ್ಯಾಸಕ ಡಾ.ಶಂಕರ ಸೋಮಯಾಜಿ ಅವರು ಮುಖ್ಯಮಂತ್ರಿಗಳ ಕರೋನಾ ಪರಿಹಾರ ನಿಧಿಗೆ ೫೦ ಸಾವಿರ ರೂ. ದೇಣಿಗೆ ಚೆಕ್ನ್ನು ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ನೀಡಿದರು.