ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರತ ಉಳಿಸಿ ಆಂದೋಲನ

0
119

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ಕಾರ್ಮಿಕ ಹಾಗೂ ರೈತಪರ ಸಂಘಟನೆಗಳಿಂದ ಅಂದು 9 ಆಗಸ್ಟ್ 1942 ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಆಂದೋಲನ, ಇಂದು 10 ಆಗಸ್ಟ್ 2020 ಭಾರತ ಉಳಿಸಿ ಆಂದೋಲನ ನಿಮಿತ್ತ ಪ್ರತಿಭಟನೆ ನಡೆಯಿತು.

ಜೆ. ಸಿ.ಟಿ.ಯು.ಎ ಐ ಕೆ ಎಸ್ ಸಿ ಸಿ ಮತ್ತು ವಿದ್ಯಾರ್ಥಿ, ಯುವಜನ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಎ.ಪಿ.ಎಂ.ಸಿ., ವಿದ್ಯುತ, ಬಿ.ಡಿ.ಎ.,ಭೂ ಸುಧಹರಣೆ ಹಾಗೂ ಕಾರ್ಮಿಕ – ರೈತ ನೀತಿಗಳು ವಿರೋಧಿಸಿ, ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕೆ.ಪಿ‌. ಆರ್. ಎಸ್. ರಾಜ್ಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಅವರ ನೇತೃತ್ವದಲ್ಲಿ ನೂರಾರು ಜನರ ಸಮುಖದಲ್ಲಿ ನಡೆಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here