ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರತ ಉಳಿಸಿ ಆಂದೋಲನ

0
111

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ಕಾರ್ಮಿಕ ಹಾಗೂ ರೈತಪರ ಸಂಘಟನೆಗಳಿಂದ ಅಂದು 9 ಆಗಸ್ಟ್ 1942 ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಆಂದೋಲನ, ಇಂದು 10 ಆಗಸ್ಟ್ 2020 ಭಾರತ ಉಳಿಸಿ ಆಂದೋಲನ ನಿಮಿತ್ತ ಪ್ರತಿಭಟನೆ ನಡೆಯಿತು.

ಜೆ. ಸಿ.ಟಿ.ಯು.ಎ ಐ ಕೆ ಎಸ್ ಸಿ ಸಿ ಮತ್ತು ವಿದ್ಯಾರ್ಥಿ, ಯುವಜನ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಎ.ಪಿ.ಎಂ.ಸಿ., ವಿದ್ಯುತ, ಬಿ.ಡಿ.ಎ.,ಭೂ ಸುಧಹರಣೆ ಹಾಗೂ ಕಾರ್ಮಿಕ – ರೈತ ನೀತಿಗಳು ವಿರೋಧಿಸಿ, ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕೆ.ಪಿ‌. ಆರ್. ಎಸ್. ರಾಜ್ಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಅವರ ನೇತೃತ್ವದಲ್ಲಿ ನೂರಾರು ಜನರ ಸಮುಖದಲ್ಲಿ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here