ಕಲಬುರಗಿ: ರಾಜ್ಯದಲ್ಲರುವ ತಳವಾರ ಮತ್ತು ಪಲಪಾರ ಸಮುದಾಯಗಃಂಗೆ ಪರಿಶಿಷ್ಟ ಪಂಗಡ(ಎಸ್.ಟಿ.) ಪ್ರಮಾಣ ಪತ್ರವನ್ನು ಕೂಡಲೇ ಸಿಂಡುವಂತೆ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಸಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಇಂದು ರಾಷ್ಟ್ರೀಯ ಸಮಾಜ ಪಕ್ಷದ ಪಕ್ಷದ ಅಧ್ಯಕ್ಷ ದೇವೆಂದ್ರ ಎಚ್.ಕೆ. ಚಿಗರಳ್ಳಿ, ಚಂದ್ರಕಾಂತ ಗುವ್ಹಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಾಂತರ ಹಾಗೂ ಸನುದಾಯದ ಮುಖಂಡರು ಹಾಜರಿದ್ದರು.