ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಜಾತ್ಯಾತೀತ ಜನತಾದಳದ ಯುವ ಘಟಕದ ಅಧ್ಯಕ್ಷ ಮಹ್ಮದ ಅಲೀಮ್ ಇನಾಂದಾರ ಅವರ ಜನ್ಮದಿನದ ಕೇಕ್ ಕತರಿಸಿ ಜೆಡಿಎಸ್ ಮುಖಂಡರು ಆಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸಂಸದಿ ವ್ಯವಹಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ ಜಿ ಎಸ್. ರೇಹಮತ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ, ಜೆಡಿಎಸ್ ಮುಖಂಡರಾದ ನಾಸಿರ ಹುಸೇನ ಉಸ್ತಾದ್, ದೇವೆಗೌಡ ತೇಲ್ಲೂರ, ಆದ್ನಾನ ಖಾನ್ ಸಾಬ್, ಆನಂದ ಪಾಟೀಲ್, ಶಾದಬ್ ಮಲ್ಲಿಕ್, ಕೃಷ್ಣ ರೇಡ್ಡಿ, ಇಮ್ರಾನ್ ನ್ಯಾಯವಾದಿ, ಇರ್ಷದ್ ಜೈದಿ, ಅಲಂದರ್ ಜೈದಿ, ಸೈಯದ್ ಅಬೂಬಕರ್, ಸೈಯದ್ ಅಲಿಉಲ್ಲಾ, ಅಸ್ಲಾಂ ಖತೀಬ್, ಮನೋಹರ ಪೋದ್ದಾರ್, ಗುರುನಾಥ ಪೂಜಾರಿ, ವಿಠ್ಠಲ್ ಜಾಧವ, ಶಂಕರಕಟ್ಟಿ ಸಂಗಾವಿ, ಬಸವರಾಜ ಸಿದ್ರಾಮಗೊಳ, ಕಲಿಂ ನ್ಯಾಯವಾದಿ, ಸಂದೀಪ್ ಚವ್ಹಾಣ, ಪ್ರವಿಣ ಜಾಧವ, ಅರವಿಂದ ರಂಜೇರಿ, ಸುರೇಶ ಹರವಾಳ, ಶೇಖಮೈನುದ್ದೀನ, ನಾಗೇಶ ಗಾಯಕವಾಡ್ಡ, ವಲಸಲಕುಮಾರ ಟಿವಿ, ನರಸಯ್ಯ ಗುತ್ತೇದಾರ ಇದ್ದರು.