ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ನಗರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವೃತ್ತದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಧೀಕ್ಷಕ ಇಂಜನಿಯರರಾದ ಸುರೇಶ ಎಲ್.ಶರ್ಮಾ ಅವರು ಪುಷ್ಪನಮನ ಸಲ್ಲಿಸಿದರು. ತಾಂತ್ರಿಕ ಸಹಾಯಕರಾದ ಸ್ವರ್ಣಲತಾ ಸೌಭಾಗ್ಯಲಕ್ಷೀ ಹಾಗೂ ಸಿಬ್ಬಂದಿಗಳು ಇದ್ದರು.