ಕಲಬುರಗಿ: ನಗರದ ಹೈ.ಕ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಮನೆ ಮನೆ ಸಂಪರ್ಕದ ಮೂಲಕ ಆಯೋಧ್ಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣ ಮಹಾಅಭಿಯಾನ ನಿಮಿತ್ಯ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಕೇಶವ ಹೆಗಡೆ ಜಿ, (ಕರ್ನಾಟಕ, ತೆಲಂಗಾಣ, ಆಂದ್ರ ಪ್ರದೇಶ.), ಮತ್ತು ವಿಭಾಗಿಯ ಅಭಿಯಾನ ಸಹಪ್ರಮುಖರಾದ ಶಿವಕುಮಾರ ಬೂಲಶೆಟ್ಟಿ, ನಗರ ಅಭಿಯಾನ ಪ್ರಮುಖರಾದ ಸರಸ್ವತಿ ಹೆಬ್ಬಾಳ್ ಇದ್ದರು.