ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಉದಯ ಸಿಂಗ್ ಬಿಜೆಪಿ ಮುಖಂಡರಿಂದ ಪುಷ್ಪಗುಚ್ಛ ನೀಡಿ ಸ್ವಾಗತ ಮೂಲಕ emedialine - April 11, 2021 0 12 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರಕ್ಕೆ ಆಗಮಿಸಿದ ಬಿಜೆಪಿ ಕೆಕೆಒ ಅಧ್ಯಕ್ಷ ಉದಯ ಸಿಂಗ್ ಅವರನ್ನು ಬಿಜೆಪಿ ಕೆಕೆಒ ಯುಥ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಕಳಸ್ಕರ್, ಕೃಷ್ಣ ನಾಯಕ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.