ಸಿಸಿ ರಸ್ತೆ ಕಾಮಗಾರಿಗೆ ಮಾರುತಿ ಎಂ. ಕಮ್ಮಾರ್ ಚಾಲನೆ

0
75

ಕಲಬುರಗಿ: ನಗರದಲ್ಲಿ ಓಂ ನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಾರುತಿ ಎಂ. ಕಮ್ಮಾರ್ ಅವರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕಿರಿಯ ಅಭಿಯಂತರಾದ ರೇವಣಸಿದ್ದಪ್ಪ, ಗುತ್ತಿಗೆದಾರರಾದ ಅಕ್ಬರ್ ಶೇಖ್, ಬಡಾವಣೆಯ ಮುಖಂಡರಾದ ಶಿವಶರಣಪ್ಪ, ಸುರೇಶ, ಗೋವಿಂದ ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here