ಡಾ. ಹಣಮಂತ ಹಂಚಾನಾಳಗೆ ಶ್ರೀ ಶರಣಬಸವೇಶ್ವರ ಟ್ರಸ್ಟ್ ವತಿಯಿಂದ ಸನ್ಮಾನ

0
21

ಕಲಬುರಗಿ: ಕೋವಿಡ್ ೧೯ ಸಂಕಷ್ಟದ ಸಮಯದಲ್ಲಿ ಡಾ. ಹಣಮಂತ ಹಂಚಾನಾಳ ತಮ್ಮ ವಿದ್ಯಾಭ್ಯಾಸದ ಬಿಡುವಿನ ಸಮಯದಲ್ಲಿ ಸ್ವಯಂ ಪ್ರೇರಿತರಾಗಿ ಇಎಸ್‌ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತ ಸಾರ್ವಜನಿಕರನ್ನು ರೋಗಿಗಳಿಗೆ ಉಳಿಸಲು ಕಾರ್ಯನಿರ್ವಹಿಸಿದ್ದಕ್ಕೆ ಮಹದಾಸೋಹಿ ಶ್ರೀ ಶರಣಬಸವೇಶ್ವರ ಟ್ರಸ್ಟ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಶರಣು ಪಪ್ಪಾ, ವೈನ್ಸ್ ಶಾಪ್ ಅಸೋಶಿಯೇಷನ್ ಕಾರ್ಯದರ್ಶಿ ವೆಂಕಟೇಶ್ ಕಡೇಚೂರು, ಹೊಟೇಲ ಅಸೋಶಿಯೇಷನ್‌ನ ಕಾರ್ಯದರ್ಶಿ ಪ್ರವೀಣ್ ಜತ್ತಿನ, ಚಂದ್ರಕಾಂತ ಸಿಂಗೋಡಿ, ಮಲ್ಲಿಕಾರ್ಜುನ ನಾಗೂರ, ಗುರು ಮಂಠಲೆ, ಡಾ: ಕಿರಣ ಮಸೂತಿ, ಯೊಗೇಶ,  ಹಾಗೂ ಶ್ರೀಮತಿ ಪೂರ್ಣಿಮಾ ಪಿ ಎಂ ಬಿರಾದಾರ್ ಡೈಲಿಸಿಸ್ ಕೇಂದ್ರದ  ಸಿಬ್ಬಂದಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here