ಇ-ವಾಹನಕ್ಕೆ ಚಾಲನೆ: ಚಿತ್ತಾಪುರ ಸ್ವಚ್ಛತೆಗೆ ಮೊದಲ ಆದ್ಯತೆ: ಶಾಸಕ ಪ್ರಿಯಾಂಕ್ ಖರ್ಗೆ

0
41

ಚಿತ್ತಾಪುರ: ಪಟ್ಟಣದ ಪುರಸಭೆ ಕಾರ್ಯಲಾಯದ ಆವರಣದಲ್ಲಿ ಚಿತ್ತಾಪುರ ಹಾಗೂ ವಾಡಿ ಪುರಸಭೆ ನಿಧಿ ೨೦೨೦-೨೧ ರ ಸಾಲಿನ ಅನುದಾನ ರೂ 5 ಲಕ್ಷ ಬಳಸಿ ಖರೀದಿಸಲಾದ ಒಣ ಕಣ ಸಂಗ್ರಹ ಎಲೆಕ್ಟ್ರೀಕಲ್ ವಾಹನಗಳಿಗೆ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀ ಪ್ರಿಯಾಂಕ್ ಖರ್ಗೆ ಇಂದು ಚಾಲನೆ ನೀಡಿದರು.

ಸದರಿ ನಾಲ್ಕು ವಾಹನಗಳಲ್ಲಿ ತಲಾ ಎರಡು ವಾಡಿ ಹಾಗೂ ಚಿತ್ತಾಪುರ ಪುರಸಭೆಗೆ ಒದಗಿಸಲಾಗುತ್ತದೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ,ಉಪಾಧ್ಯಕ್ಷೆ ಶೃತಿ ಪೂಜಾರಿ,ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ,ಪುರಸಭೆ ಸದಸ್ಯರಾದ ಶೀಲಾ ಕಾಶಿ,ಮಲ್ಲಿಕಾರ್ಜುನ ಕಾಳಗಿ,ರಸೂಲ್ ಮುಸ್ತಾಫ,ಶ್ರೀನಿವಾಸರೆಡ್ಡಿ ಪಾಲಪ್, ವಿನೋದ ಗುತ್ತೆದಾರ್,ಗೋವಿಂದ ನಾಯಕ್,ಸಂತೋಷ ಚೌದ್ರಿ,ಶಿವರಾಜ್ ಪಾಳಾದ್,ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here