ಕಲಬುರಗಿ: ನಗರದ ಹೊಸ ಜೀವರ್ಗಿ ರಸ್ತೆಯಲ್ಲಿರುವ ರಾಷ್ಟ್ರಪತಿ ವೃತ್ತದಿಂದ ರಾಮಮಂದಿರ ವೃತ್ತದವರೆಗಿನ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಗೆ ಯುಗಪುರುಷ ಪ್ರೇರಣಾದಾಯಿ ವೀರಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಹೆಸರು ನಾಮಕರಣ ಕ್ಕಾಗಿ ಶಿಫಾರಸು ಮಾಡಿದ್ದ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಕಲ್ಬುರ್ಗಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪರಮಪೂಜ್ಯ ಶ್ರೀ ಮಹೇಶ್ವರನಂದ ಮಹಾರಾಜರು ಅಭಿನಂದನೆ ಸಲ್ಲಿಸಿ ದೇಶದ ಕೋಟ್ಯಂತರ ಯುವಕರ ಪ್ರೇರಣಾದಾಯಿ, ಸಾಧನೆಯ ಹಾದಿಯಲ್ಲಿ ಕೋಟ್ಯಂತರ ಯುವಕರ ಪ್ರೇರಣಾದಾಯಿ ಯುಗಪುರುಷ ವೀರಸನ್ಯಾಸಿ ವಿವೇಕಾನಂದರು ರೈಲ್ವೆ ಮೇಲ್ಸೇತುವೆ ಶಿಫಾರಸ್ಸು ಮಾಡಿದ್ದು ಅತ್ಯಂತ ಅತ್ಯಂತ ಶ್ಲಾಘನೀಯವಾದದ್ದು ಹಾಗೂ ಸ್ವಾಗತರ್ಹವಾಗಿದ್ದು ಎಂದರು.
ಮನೆ ಬಿಸಿ ಬಿಸಿ ಸುದ್ದಿ ರೈಲ್ವೆ ಮೇಲ್ಸೇತುವೆಗೆ ಸ್ವಾಮಿ ವಿವೇಕಾನಂದರ ಹೆಸರು ನಾಮಕರಣ : ಶ್ರೀ ಮಹೇಶ್ವರನಂದ ಮಹಾರಾಜ್ ಅಭಿನಂದನೆ