ಕಲಬುರಗಿ : ತಾಲೂಕಿನ ಫರಹತಾಬಾದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2020-21 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೃಥ್ವಿ ಜಯಪ್ರಕಾಶ 582/625 93.12% ಹಾಗೂ ಕಾವೇರಿ ಮಲ್ಲಿಕಾರ್ಜುನ್ 577/625 92.32% ಶಾಲೆಗೆ ಎರಡು ಡಿಸ್ಟಿಂಕ್ಷನ್ ಬಂದಿದಕ್ಕೆ ಇವರಿಗೆ ಅಖಿಲ ಭಾರತ ವಿರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ಮಹೀಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಮರಗೋಳ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು, ಮುಖ್ಯಗುರುಗಳು ಹಾಗೂ ಸಿಬಂದ್ದಿವರ್ಗದವರು ಶಾಲೆಯ ಮಕ್ಕಳು ಇದ್ದರು.