ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅಶೋಕ ಮಾನಕರಗೆ ಹೂ ಗುಚ್ಚು ನೀಡಿ ಸನ್ಮಾನ ಮೂಲಕ emedialine - August 12, 2021 0 7 Facebook Twitter Pinterest WhatsApp ಕಲಬುರಗಿ: ನಗರಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಅಶೋಕ ಮಾನಕರ ಅವರು ಹೂ ಗುಚ್ಚು ನೀಡಿ ಸನ್ಮಾನಿಸಿದರು. ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ಮಂಜುನಾಥ ಚಿಲಶೇಟ್ಟಿ, ಬಸವರಾಜ ವಡೇಯಾರ ಇದ್ದರು. Contact Your\'s Advertisement; 9902492681