ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ನಾಗಶೆಟ್ಟಿ ಪಾಟೀಲ ಸಚಿವ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಮೂಲಕ emedialine - August 29, 2021 0 6 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಸಹಾಯಕ ಕಾರ್ಯಪಾಲಕ ನಿವೃತ್ತ ಅಭಿಯಂತರಾದ ನಾಗಶೆಟ್ಟಿ ಪಾಟೀಲ ಅವರು ಸಚಿವ ಮುರಗೇಶ ನಿರಾಣಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಾರ್ಡ ನಂ.೩೬ ಅಭ್ಯರ್ಥಿ ಸೂರಜ್ ಪ್ರಸಾದ ತಿವಾರಿ, ರಾಜಕುಮಾರ ಪಾಟೀಲ, ಪ್ರಹ್ಲಾದ ಪೂಜಾರಿ ಇತರರು ಇದ್ದರು.