ಕಲಬುರಗಿ: ವಾರ್ಡ್ ನಂಬರ್ ೧೧ ಬಿಜೆಪಿ ಅಭ್ಯರ್ಥಿಯಾದ ಪ್ರಭುಲಿಂಗ ಹಾದಿಮನಿ ಅವರ ಪರವಾಗಿ ಬೂತ್ ಮಟ್ಟದಲ್ಲಿ ಮಹಾಸಂಪರ್ಕದ ಅಭಿಯಾನದ ಕಾರ್ಯಕ್ರಮಕ್ಕೆ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಚಾಲನೆ ನೀಡಿದರು.
ಬಿಬಿಎಂಪಿ ಕಾರ್ಪೋರೇಟರ್ ಕೆ ಶಿವಕುಮಾರ, ದಾವಣಗೆರೆಯ ಮಾಜಿ ಮೇಯರ ಅಜಯಕುಮಾರ, ಮಂಜುನಾಥ ರೆಡ್ಡಿ, ಸದಾ ರೆಡ್ಡಿ ದೊಮ್ಮಲೂರು, ಪ್ರಶಾಂತ ಬೆಂಗಳೂರು, ದಿವ್ಯ ಹಾಗರಗಿ, ಮಲ್ಲಿಕಾರ್ಜುನ ತಡಕಲ್, ಮಲ್ಲಿಕಾರ್ಜುನ ಖೆಮಜಿ, ವಿಜಯಕುಮಾರ ಮುನ್ನಳ್ಳಿ, ಈರಣ್ಣ ಗೊಳೆದ, ಮಲ್ಲಿಕಾರ್ಜುನ ಓಕಳಿ,ಶರಣಗೌಡ ಪಾಟೀಲ್, ಅಪ್ಪು ಅಸ್ಪಲಿ, ಶಿವಕುಮಾರ ಸೂಗೂರ, ಶರಣಕುಮಾರ ಹಿರೇಗೌಡ, ಶಿವಲಿಂಗ ಹಳಿಮನಿ, ಹಣಮಂತ ಪೂಜಾರಿ, ಚಂದ್ರಕಾಂತ ಹಂಗರಗಿ, ಪ್ರಭುಲಿಂಗ ಗೊಬ್ಬುರ್ ಇದ್ದರು.